tag:blogger.com,1999:blog-1312989296248046531.post1325009028319850161..comments2019-08-17T11:04:46.338-07:00Comments on ಅಕ್ಷರ ಹೂ: ನಮ್ಮಪ್ಪ ತೋಟ ಮಾರ್ತಾರಂತೆಪ್ರಿಯಾ ಕೆರ್ವಾಶೆhttp://www.blogger.com/profile/04203340630005229970noreply@blogger.comBlogger24125tag:blogger.com,1999:blog-1312989296248046531.post-92153489224098379112011-08-11T05:40:15.858-07:002011-08-11T05:40:15.858-07:00ತುಂಬಾ ಚೆನ್ನಾಗಿ ಬರದ್ದೆ ಪ್ರಿಯಾ... ಆನು ನಿಂಗಳ ಮನೆಗೆ ಬಂ...ತುಂಬಾ ಚೆನ್ನಾಗಿ ಬರದ್ದೆ ಪ್ರಿಯಾ... ಆನು ನಿಂಗಳ ಮನೆಗೆ ಬಂದ ದಿನ ನೀನು ಅಲ್ಲಿ ಇತ್ತಿದಿಲ್ಲೆ. ಆದರೂ, ಓದುತ್ತಾ ಹೋದ ಹಾಂಗೆ ನಿನ್ನ ಮನೆಗೆ ಹೋದ ಅನುಭವ ಆವುತ್ತು... ಹಾಂ... ಎನಗೂ ಇತ್ತೀಚೆಗೆ ನಿಂಗಳ ಆ ಮನೆಯಂತಾ ಜಾಗೆ ತೆಕ್ಕೊಳ್ಳಕ್ಕು ಹೇಳಿ ಕನಸು ಬತ್ತು... ಪಕ್ಕಲ್ಲೇ ಹರಿವ ಹೊಳೆ, ಮಹಡಿ ಮೇಲೆ ಒಂದು ಲೈಬ್ರೆರಿ, ಅದರ ತುಂಬಾ ಪುಸ್ತಕ, ಹಿತವಾಗಿ ಕೇಳುವ ಸಂಗೀತ, ಜೊತೆಗೆ ನಮ್ಮೂರ ಮಳೆ - ಆರಾಮವಾಗಿ ಕೂತು ಪುಸ್ತಕ ಓದಕ್ಕು ಹೇಳಿ ಕನಸು ಕಾಣುತ್ತೆ. :-) ಜಾಗೆ ಮಾರಿದ್ದು ಗೊಂತಿತ್ತಿದಿಲ್ಲೆ.ವೆಂಕಟೇಶ ಭಟ್https://www.blogger.com/profile/17835260526632673971noreply@blogger.comtag:blogger.com,1999:blog-1312989296248046531.post-50393538466524739992009-09-13T12:55:52.764-07:002009-09-13T12:55:52.764-07:00ನಿಮ್ಮ ಮನೆ ಗಣೇಶ್ ಕಾರ್ನಿಕ್ ಮನೆ ಹತ್ತಿರವ? ನಿಮ್ಮೂರು ಮಲೆ...ನಿಮ್ಮ ಮನೆ ಗಣೇಶ್ ಕಾರ್ನಿಕ್ ಮನೆ ಹತ್ತಿರವ? ನಿಮ್ಮೂರು ಮಲೆನಾಡಿನ ಗರ್ಭ ಗುಡಿ ಎಂದೆನಿಸುತ್ತದೆ..<br />ನಿಮ್ಮ ಲೇಖನಗಳು ತುಂಬಾ ಆಪ್ತವಾಗಿವೆ."ಬೆಟ್ಟದ ಜೀವದಂತೆ "ವಾಸಿಸುತ್ತಿರುವ ನಿಮ್ಮ ತಂದೆ, ತಾಯಿ ಊರು ಬಿಡುವುದು ದುರಂತದ ಸಂಗತಿ...<br />ನಿನ್ನ ಬಾಂದಳದಂತೆ ನನ್ನ ಮನವಿರಲಿ,,,,,,<br />ಅರವಿಂದ, ಶಿವಮೊಗ್ಗaravindhttps://www.blogger.com/profile/01131206430312325346noreply@blogger.comtag:blogger.com,1999:blog-1312989296248046531.post-89254373320023787262008-12-27T07:19:00.000-08:002008-12-27T07:19:00.000-08:00ಕೈಯಾರೆ ಕಷ್ಟ ಪಟ್ಟು ಬೆಳೆಸಿದ ತೋಟ ಹಾಳಾಗೋದು ನೋಡೋಕೆ ತುಂಬ...ಕೈಯಾರೆ ಕಷ್ಟ ಪಟ್ಟು ಬೆಳೆಸಿದ ತೋಟ ಹಾಳಾಗೋದು ನೋಡೋಕೆ ತುಂಬಾ ಕಷ್ಟ ಆಗುತೆ ಆದರೆ ಕೆಲಸ ಮಾಡಲು ವಯಸ್ಸು ಬಿಡುವುದಿಲ್ಲ ಪಾಪ ಮಾರದೆ ಇನ್ನೇನು ಮಾಡಲು ಸಾಧ್ಯ ? ಅವರಿಗೆ ನನ್ನ ಸಾಂತ್ವನ ತಿಳಿಸಿ . ಮತ್ತೆ ನೀವು ಹೇಳಿದ ರಬ್ಬರ್ ಮರದ ವಿಷಯ ಈಗ ಎಲ್ಲರು ಜಾಸ್ತಿ ದುಡ್ಡಿಗೆ ಜಾಗ ಮಾರುತ್ತಾರೆ ಆಮೇಲೆ ಅವರು (ಮಲಯಾಳಿಗಳು) ಹೆಚ್ಚಾಗುತ್ತಾರೆ ಅವರು ಹೆಚ್ಚಾದಂತೆಲ್ಲ ನಮ್ಮ ಅಸಹನೆ ಹೆಚ್ಚಾಗುತ್ತೆ ಮತ್ತೆ ಹೊಸದೊಂದು ಜಗಳ ಶುರುವಾಗುತ್ತೆ . ಈಗ ಕೊಲ್ಲೂರಿನ ಹತ್ತಿರ ಮುಧೂರು ಅಂತ ಒಂದು ಊರಿದೆ ಅಲ್ಲಿ ಹೆಚ್ಚು ಕಮ್ಮಿ ಅವರೇ ಆಗಿದ್ದಾರೆ ಅಲ್ಲಿ ಒಂದು ದೊಡ್ಡ ಚರ್ಚ್ ಕೂಡ ಕಟ್ಟಿದ್ದಾರಂತೆ ಅಲ್ಲಿ ಒಂದು ರೀತಿಯ ಕೇರಳದ ವಾತಾವರಣ ಇದೆ ಜಾಗ ಮಾರಿದವರು ಎಲ್ಲಿಗೋ ಹೋದರು ಅಲ್ಲಿರುವವರು ಅನುಭವಿಸಬೇಕು ಅಥವಾ ಜಾಗವನ್ನು ಇನ್ನೊಬ್ಬ ಮಲಯಾಲಿಗೆ ಮಾರಬೇಕು ಇದಕ್ಕೆಲ್ಲ ಯಾರನ್ನ ಹೊಣೆ ಮಾಡ್ಬೇಕು? ಜಾಗ ಮಾರಿ ಹೋಗುವವರ ಅಸಹಾಯಕತೆಯನ್ನ? ಕೂಡು ಕುಟುಂಬವನ್ನು ಧಿಕ್ಕರಿಸುವಂತೆ ಮಡಿದ ನಾಗರಿಕತೆಯನ್ನೇ?ನಗೆಪ್ರಣತಿhttps://www.blogger.com/profile/06788209079051716401noreply@blogger.comtag:blogger.com,1999:blog-1312989296248046531.post-15009866712651366372008-10-21T08:33:00.000-07:002008-10-21T08:33:00.000-07:00ಪ್ರಿಯಾಭಾಗವತರು ನನ್ನ ಅಭಿಪ್ರಾಯಕ್ಕೆ ಸ್ಪಷ್ಟ ರೂಪ ಕೊಟ್ಟಿದ...ಪ್ರಿಯಾ<BR/><BR/>ಭಾಗವತರು ನನ್ನ ಅಭಿಪ್ರಾಯಕ್ಕೆ ಸ್ಪಷ್ಟ ರೂಪ ಕೊಟ್ಟಿದ್ದಾರೆ.<BR/>ಓದಿ ತಳಮಳವಾಯಿತು. ನನ್ನ ಮತ್ತು ನಿಮ್ಮ ಮಿತಿ ಬಹುಶಃ ತಳಮಳಗೊಳ್ಳುವುದಷ್ಟೇ. <BR/>ದುಡಿದು ಸೋತ, ನೆಮ್ಮದಿ ಹುಡುಕುವ ಜೀವದ ಒಳಗನ್ನ ಹೀಗೇ ಅಂತ ಬರೆದಿಡಲು ಬರುವುದಿಲ್ಲ. ಅದನ್ನು ಆದಷ್ಟು ಸಂಯಮದಿಂದ, ಮತ್ತು ಪ್ರಾಮಾಣಿಕತೆಯಿಂದ ಬರೆದಿದ್ದೀರಿ.<BR/>ಮಲೆನಾಡು ಮತ್ತು ಕೃಷಿಯನ್ನ ಉಳಿಸಲು ಮಕ್ಕಳು ಪೇಟೆಗೆ ಹೋಗದೆ ಹಳ್ಳಿಯಲ್ಲೆ ಉಳಿಯಬೇಕು ಎಂದು ಬಯಸುವುದು ಯುಟೋಪಿಯಾ ಆಗತ್ತೆ. <BR/>ಉಳಿಯಬೇಕು, ಪ್ರಕೃತಿಯ ಮಡಿಲು ತಂಪಾಗಿಡಬೇಕು ಎಂಬ ಪ್ರಾಮಾಣಿಕ ಮನಸ್ಸಿನ ಆಶಯ ಮುಂದೆ ಒಂದು ದಾರಿ ತೋರಬಹುದು ಎಂಬುದು ಸದ್ಯ ನಾನು ನನ್ನನ್ನು ಸಮಾಧಾನಿಸಲು ಕಂಡುಕೊಂಡ ದಾರಿ.<BR/><BR/>ಬರೆಯುತ್ತಿರಿ ಇನ್ನೂ ಬಹಳ ವಿಷಯಗಳನ್ನು.<BR/><BR/>ಪ್ರೀತಿಯಿಂದ<BR/>ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-1312989296248046531.post-28860336465408617492008-10-21T00:57:00.000-07:002008-10-21T00:57:00.000-07:00manada maatige, atanakkkae olleya akshara roopa......manada maatige, atanakkkae olleya akshara roopa... munduvaresu...<BR/>kaledu hogilla preiya ennuva kathe heluva lekhaki..!ಮನೋರಮಾ.ಬಿ.ಎನ್https://www.blogger.com/profile/16743304218604222486noreply@blogger.comtag:blogger.com,1999:blog-1312989296248046531.post-15400306679576678202008-10-19T21:52:00.000-07:002008-10-19T21:52:00.000-07:00ತುಂಬಾ ಕಷ್ಟ ಇಂಥ ಪರಿಸ್ಥಿತಿಯನ್ನು ನಿಭಾಯಿಸೋದು:(ಎಲ್ಲವನ್ನ...ತುಂಬಾ ಕಷ್ಟ ಇಂಥ ಪರಿಸ್ಥಿತಿಯನ್ನು ನಿಭಾಯಿಸೋದು:(<BR/>ಎಲ್ಲವನ್ನು ಬಿಟ್ಟು ಊರಿಗೆ ಹೋಗೋಣ ಅಂತ ಅನ್ನಿಸುತ್ತೆ ಆದ್ರೆ ಆಗಲ್ಲ್ವಲ್ಲ !!<BR/><BR/>ನಾವು ಬೆಂಗಳೂರಿನಲ್ಲಿರೋರಿಗೆ ಒಂದು ಚೆಂದನೆ ಆಸೆ .<BR/>ನಮ್ಮ ಊರು ನಾವು ಬಿಟ್ಟು ಬರೋವಾಗ ಹೇಗಿತ್ತೋ ಹಾಗೇ ಇರಬೇಕು ಅಂತ ! ಅದೇ ಹಸಿರು ತೋಟ,ಅದೆ ಕಂಗಳಿಸುವ ಬತ್ತದ ಗದ್ದೆ,ಅದೇ ಮಳೆಗಾಲ ನಾವು ಬೆಂಗಳೂರಿನ ಜಂಜಡಗಳಿಂದ ಬೇಸತ್ತು ಊರಿಗೆ ಹೋದಾಗ ನೆಮ್ಮದಿ ನೀಡೋ ಅಂತ ’ನಮ್ಮೂರು’.ಹೀಗಾಗಿ ಊರಲ್ಲಿ ಏನೆ ಬದಲಾವಣೆಗಳಾದ್ರೂ ಮನಸ್ಸಿಗೆ ಕಸಿವಿಸಿ ಆಗುತ್ತೆ.<BR/>ಆದ್ರೆ ಅಲ್ಲೇ ಇರೋ ಜನರಿಗೆ ಅದೊಂದು ಸಾಮಾನ್ಯ ಪ್ರಕ್ರಿಯೆ .<BR/>ಇತ್ತೀಚೆಗೆ ಊರಿಗೆ ಹೋದಾಗ ಬೀಚ್ ಗೆ ಹೋಗೋಣ ಅಂತ ಸ್ನೇಹಿತನನ್ನು ಕರೆದಾಗ ’ಏನ್ ಗೋಳಯ್ಯ ನಿಂದು ಬೀಚ್ ಬೀಚ್ ಅಂತ ಸಾಯ್ತೀಯ,ದಿನಾ ನೋಡಿ ನೋಡಿ ಬೇಜಾರು ...’ ಅಂದುಬಿಟ್ಟ.ಸಂದೀಪ್ ಕಾಮತ್https://www.blogger.com/profile/17139651775566254649noreply@blogger.comtag:blogger.com,1999:blog-1312989296248046531.post-39700399036658266272008-10-16T09:40:00.000-07:002008-10-16T09:40:00.000-07:00ನಮ್ಮ ಮನೆಯಲ್ಲಿಯೂ ಇತ್ತೀಚೆಗೆ ದನ ಮಾರಿದರು.. ಅದರಿಂದ ಮನಸ್...ನಮ್ಮ ಮನೆಯಲ್ಲಿಯೂ ಇತ್ತೀಚೆಗೆ ದನ ಮಾರಿದರು.. ಅದರಿಂದ ಮನಸ್ಸಿಗೆ ಹೇಳಲಾಗದಷ್ಟು ದುಃಖ.. ಆದರೆ ಬೆಂಗಳೂರಿನಲ್ಲಿದ್ದು ಏನೂ ಮಾಡಲಾಗದ ಪರಿಸ್ಥಿತಿ.. :-(Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-1312989296248046531.post-86997898364977111422008-10-15T01:53:00.000-07:002008-10-15T01:53:00.000-07:00ಕೈತುಂಬ ಕೃಷಿ ಕೆಲಸವಿರುವ ಹಳ್ಳಿಗಳಲೆಲ್ಲಾ ಇದೇ ಸ್ಥಿತಿ.ನೆಲ...ಕೈತುಂಬ ಕೃಷಿ ಕೆಲಸವಿರುವ ಹಳ್ಳಿಗಳಲೆಲ್ಲಾ ಇದೇ ಸ್ಥಿತಿ.<BR/>ನೆಲದ ನಂಟು ಕಳೆದುಕೊಳ್ಳುವುದು ಸುಲಭದ ಮಾತಲ್ಲ.ಆ ನೋವು ಅನುಭವಿಸುವವರಿಗಷ್ಟೇ ಅರಿವು.ಕೃಷಿ ಪ್ರೀತಿಯಿದ್ದು<BR/>ಕೃಷಿ ಮಾಡಲಾಗದ ಅಸಹಾಯಕತೆ.ಮುಖ್ಯ ಕಾರಣಗಳಲ್ಲಿ<BR/>ಒಂದು ಕೃಷಿಕಾರ್ಮಿಕರ ಕೊರತೆ.ಹಳ್ಳಿಗಳಲ್ಲಿಂದು ದುಡಿಯುವ<BR/>ವಯೋಮಾನದವರು ಕಾಣುತ್ತಿಲ್ಲ.ಎಲ್ಲರದೂ ನಗರಗಳತ್ತ ಮುಖ.ಅದೂ ಅನಿವಾರ್ಯವೆನ್ನೋ?ಇದಕ್ಕೆ ಪರಿಹಾರ?<BR/>ಕುಮಾರ ರೈತKumara Raithahttps://www.blogger.com/profile/00548946653067478752noreply@blogger.comtag:blogger.com,1999:blog-1312989296248046531.post-48740211793642392952008-10-10T21:45:00.000-07:002008-10-10T21:45:00.000-07:00ಅಯ್ಯೋ,ತೋಟ ಮಾರಬೇಡ ಅಂತ ಮನವೊಲಿಸಿ ಅಪ್ಪನಿಗೆ... ಪ್ಲೀಸ್.....ಅಯ್ಯೋ,<BR/>ತೋಟ ಮಾರಬೇಡ ಅಂತ ಮನವೊಲಿಸಿ ಅಪ್ಪನಿಗೆ... ಪ್ಲೀಸ್..<BR/><BR/>ನನ್ನಪ್ಪ ಅಮ್ಮ ಕೂಡ ಒಂಟಿತನದಿಂದ ಬೇಸತ್ತು ಊರಲ್ಲಿನ ಮನೆಗಿನೆ ಮಾರಿ ಬೆಂಗ್ಳೂರ್ಗೆ ಬರ್ತೀವಿ ಅಂತ ಹೇಳ್ತಿರ್ತಾರೆ. ಅವರ ಸಂಕಟಕ್ಕೆ ಹೇಗೆ ಸ್ಪಂದಿಸಬೇಕೋ ಗೊತ್ತಾಗದೆ ಒದ್ದಾಡ್ತಿರ್ತೀವಿ ನಾವು.<BR/><BR/>ಬರಹ ಎದೆ ನೋಯಿಸುವಂತಿದೆ.<BR/><BR/>- ಚೇತನಾ ತೀರ್ಥಹಳ್ಳಿchetanahttps://www.blogger.com/profile/11040055183125776268noreply@blogger.comtag:blogger.com,1999:blog-1312989296248046531.post-43533587481174122542008-10-05T06:34:00.000-07:002008-10-05T06:34:00.000-07:00ಓದಿದೆ, ಕಣ್ಣು ತೇವವಾಯ್ತು...ಅಷ್ಟೇ ಬಿಡಿ....ಓದಿದೆ, ಕಣ್ಣು ತೇವವಾಯ್ತು...ಅಷ್ಟೇ ಬಿಡಿ....VENU VINODhttps://www.blogger.com/profile/00511786802748024839noreply@blogger.comtag:blogger.com,1999:blog-1312989296248046531.post-35220641906307608702008-09-26T22:47:00.000-07:002008-09-26T22:47:00.000-07:00ಪ್ರಿಯಾ,ಬಹುಶಃ ನನ್ನ ಹಿಂದಿನ ಕಮೆಂಟ್ ಅಸ್ಪಷ್ಟವಾಗಿತ್ತು ಅನ...ಪ್ರಿಯಾ,<BR/>ಬಹುಶಃ ನನ್ನ ಹಿಂದಿನ ಕಮೆಂಟ್ ಅಸ್ಪಷ್ಟವಾಗಿತ್ತು ಅನ್ಸತ್ತೆ, ಹಾಗಾಗಿ ನೀವದನ್ನು ಸರಿಯಾಗಿ ಗ್ರಹಿಸಲಾಗಿಲ್ಲ. <BR/><BR/>ನಿಮ್ಮ ಬರಹ ಚೆನ್ನಾಗಿದೆ. ಗಾಢವಾಗಿ ಓದಿಸಿಕೊಂಡು ಹೋಯ್ತು. ಆದರೆ, ವಿಷಾದದ ಭಾವ ಹುಟ್ಟಿಸುವ ಬರಹಗಳನ್ನು ಚೆನ್ನಾಗಿದೆ ಅನ್ನಲಿಕ್ಕೆ ಹಿಂಸೆಯಾಗತ್ತೆ.<BR/><BR/>ಈಗಲಾದ್ರೂ ಮಂಡೆಯೊಳಗೆ ಹೋಯ್ತಾ? :-)Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-1312989296248046531.post-14351190992129138762008-09-26T05:42:00.000-07:002008-09-26T05:42:00.000-07:00ಧನ್ಯವಾದ..ರಾಧಾಕೃಷ್ಣ, ಮಾನಸಿ, ಶ್ರೀದೇವಿ, ಗೋಪಿಕಾ, ಮಾಂಬ...ಧನ್ಯವಾದ..ರಾಧಾಕೃಷ್ಣ, ಮಾನಸಿ, ಶ್ರೀದೇವಿ, ಗೋಪಿಕಾ, ಮಾಂಬಾಡಿ, ಕೃಷ್ಣ, ಜೋಮನ್, ಅನಂತ, ವಿನಾಯಕ..ಬದುಕು ಬದಲಾದಾಗ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟ. ನಮ್ಮದೂ ಅದೇ ಸ್ಥಿತಿ. ನಾವಡ ಸರ್, ನೀವು ತೋಟ ಕೊಳ್ಳೋ ವಿಷ್ಯ ಅಪ್ಪನತ್ರ ಹೇಳ್ತೀನಿ.ಜಗಲಿ ಭಾಗವತ ಅವರೇ, ನಿಮ್ಮ ಪ್ರಾಮಾಣಿಕ ಅಭಿಪ್ರಾಯ ನಂಗೂ ಇಷ್ಟ ಆಯ್ತು.ಖಂಡಿತಾ ತಿದ್ಕೊಳ್ತೀನಿ.ಪ್ರಿಯಾ ಕೆರ್ವಾಶೆhttps://www.blogger.com/profile/04203340630005229970noreply@blogger.comtag:blogger.com,1999:blog-1312989296248046531.post-30151772537525939632008-09-26T00:00:00.000-07:002008-09-26T00:00:00.000-07:00ಪ್ರಿಯಾ ಅವರೇ,ಮಲೆನಾಡಿನ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ...ಪ್ರಿಯಾ ಅವರೇ,<BR/>ಮಲೆನಾಡಿನ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಎಕರೆಗಟ್ಟಲೇ ತೋಟ ಇದ್ದವರಿಗೆ ಕೃಷಿ ಸೊಬಗು ಬೇಡವಾಗಿದೆ. ಕಾಂಕ್ರೀಟು ಜಂಗಲ್ಲಿಗೆ ಬಂದು ಜೀತ ಮಾಡುವ ಹಂಬಲ. ನಮ್ಮಂತವರಿಗೆ ಕೃಷಿ ಬೇಡವಾದಾಗ ನಿವೃತ್ತಿ ಸಮೀಪದಲ್ಲಿರುವ ಅಪ್ಪ,ಅಮ್ಮ ಏನೂ ಮಾಡಿಯಾರು ಅಲ್ಲವಾ?ವಿನಾಯಕ ಕೆ.ಎಸ್https://www.blogger.com/profile/01365573644975654456noreply@blogger.comtag:blogger.com,1999:blog-1312989296248046531.post-36599044533455257562008-09-25T20:35:00.000-07:002008-09-25T20:35:00.000-07:00ಮನಮುಟ್ಟುವ ಬರಹ..:( ಹಳ್ಳಿಯಂದರೆ ನನಗೂ ತುಂಬಾ ಇಷ್ಟ. ಚೆಂದ...ಮನಮುಟ್ಟುವ ಬರಹ..<BR/>:( ಹಳ್ಳಿಯಂದರೆ ನನಗೂ ತುಂಬಾ ಇಷ್ಟ. ಚೆಂದದ ಊರು, ಸುಂದರ ಕಾಡು ಇದನ್ನೆಲ್ಲಾ ಕಳೆದುಕೊಳ್ಳೋಕೆ ಯಾರಿಗ್ತಾನೆ ಮನಸ್ಸು ಬರುತ್ತೆ ಹೇಳಿ? ಆದ್ರೆ ಅದನ್ನು ಉಳಿಸಿಕೊಳ್ಳೊಕೆ ನಾವು ಏನು ಪರಿಶ್ರಮ ಪಡ್ತಿದೀವಿ ಅನ್ನೋದೆ ಪ್ರಶ್ನೆ. ನಾವು ತಿಂಗಳಿಗೋ ವರ್ಷಕ್ಕೊ ಒಮ್ಮೆ ಹೋಗಿ ಸಂತೋಷದಿಂದ ಎರಡು ದಿವಸ ಕಳೆದು ಬರುವ ಹಳ್ಳಿಗಳನ್ನ ಬೇರೆ ಯಾರೋ ನಮಗೋಸ್ಕರ ವರ್ಷಗಟ್ಟಲೆ ಕಷ್ಟಪಟ್ಟು ದುಡಿದು ನೋಡಿಕೊಳ್ತಿರಬೇಕು ಅಂತ ಬಯಸೋದು ತಪ್ಪು ಅಲ್ವಾ? ಯೋಚಿಸಬೇಕಾದವರು ನಾವೇ.ಅನಂತhttps://www.blogger.com/profile/15776940435838376085noreply@blogger.comtag:blogger.com,1999:blog-1312989296248046531.post-40357853678466792802008-09-25T04:04:00.000-07:002008-09-25T04:04:00.000-07:00ಚೆಂದದ ಬರಹ. ಇದನ್ನೆಲ್ಲಾ ಓದುವಾಗ ನನಗೂ ನಮ್ಮೂರಿನ ನೆನಪು ಬ...ಚೆಂದದ ಬರಹ. ಇದನ್ನೆಲ್ಲಾ ಓದುವಾಗ ನನಗೂ ನಮ್ಮೂರಿನ ನೆನಪು ಬಂತು. ಹೆಚ್ಚೂ ಕಡಿಮೆ ನಮ್ಮ ಮನೆಯೂ ನಿಮ್ಮ ಮನೆಯಿರುವ ಪರಿಸರದ ಹಾಗೆ ಇದೇ. ಮಲೆನಾಡಿನ ಕಾಡಿನಲ್ಲಿರುವ ಆ ಹೊಲ ಮನೆಯನ್ನು ಮಾರಿ ಸಿಟಿಗೆ ಹೋಗೋಣ ಅನ್ನುತ್ತಿದ್ದಾರೆ ನಮ್ಮ ಅಪ್ಪ ಕೂಡ. ಬೇಡ ಅಂತ ನಾನು. ಅಪ್ಪನ ನಿರ್ಧಾರ ಬಲವಾಗುತ್ತಿರುವಂತೆ ನನಗೆ ಏನೋ ಅಮೂಲ್ಯವಾದದ್ದೊಂದನ್ನು ಕಳೆದುಕೊಳ್ಳುತ್ತೀನೋ ಎನ್ನುವ ಅವ್ಯಕ್ತ ಬಯವಾಗುತ್ತಿದೆ. ಅಪ್ಪ ಜಾಗ ಮಾರದಿರಲಿ ಎನ್ನುವ ಆಶಯ ಮಾತ್ರ ಈಗ ಉಳಿದಿರುವುದು. <BR/><BR/>ಭಾವಗಳನ್ನು ಒಂದೆಡೆ ಕಟ್ಟಿ ನಿಲ್ಲಿಸಿದ ಲೇಖನ. ಬರೆಯುತ್ತಲಿರಿ...jomon varghesehttps://www.blogger.com/profile/02100095143974254301noreply@blogger.comtag:blogger.com,1999:blog-1312989296248046531.post-71051281487840094802008-09-25T03:41:00.000-07:002008-09-25T03:41:00.000-07:00ಪ್ರಿಯಾ ಅವರೇ,ಬಹಳ ಬೇಸರವಾಯಿತು. ನಮ್ಮ ಮಕ್ಕಳೆಲ್ಲಾ ತಮ್ಮೂರ...ಪ್ರಿಯಾ ಅವರೇ,<BR/>ಬಹಳ ಬೇಸರವಾಯಿತು. ನಮ್ಮ ಮಕ್ಕಳೆಲ್ಲಾ ತಮ್ಮೂರೆಂದು ಹೇಳಿಕೊಳ್ಳಲಾಗದಂಥ ಬೆಂಗಳೂರಿನವರ ಥರ ಆಗ್ತಾರಲ್ಲ. ಒಂದು ಬೇಸಗೆ ರಜೆಗೆಂದು ಬೇರೆ ಊರಿಗೆ ಹೋಗಲಾರದ ಸ್ಥಿತಿ. ಇದ್ದೂರೆ ನಮ್ಮದೆಂಬ ನಂಬಿಕೆಯಲ್ಲೇ ದಿನ ಕಳೆಯೋದು ಕಷ್ಟ. <BR/>ಅಂದ ಹಾಗೆ ನಾನು ತೋಟ ತೆಗೆದುಕೊಳ್ಳೋಣ ಅಂತೀದೀನಿ. ಎಲ್ಲಾದ್ರೂ ಇದ್ರೆ ಹೇಳಿ. <BR/>ನಾವಡನಾವಡhttps://www.blogger.com/profile/00935932344868940410noreply@blogger.comtag:blogger.com,1999:blog-1312989296248046531.post-79250646021547347302008-09-24T03:53:00.000-07:002008-09-24T03:53:00.000-07:00ಅಷ್ಟು ಚೆನ್ನಾಗಿರೋ ತೋಟ ಮಾರೋದು ಸುಲಭ. ಹಾಗಂತ ಮತ್ತೆ ಬೇಕು...ಅಷ್ಟು ಚೆನ್ನಾಗಿರೋ ತೋಟ ಮಾರೋದು ಸುಲಭ. ಹಾಗಂತ ಮತ್ತೆ ಬೇಕು ಅನ್ನಿಸಿದ್ರೆ ಖಂಡಿತಾ ಸಿಗೋದಿಲ್ಲ. ಪೇಟೆಯ ಗಬ್ಬೆದ್ದ ವಾತಾವರಣಕ್ಕೆ ರೋಸಿ ಹೋದ ಮಂದಿ ಹಳ್ಳಿಯಲ್ಲಿ ಒಂದಿಷ್ಟು ದಿನ ಇದ್ದು ಬೇಸರ ಕಳೆದು ಬರುತ್ತಾರೆ. ಅಲ್ಲೇ ಇರೋಣ ಅನಿಸುತ್ತೆ. ಆದ್ರೆ ತೋಟದಲ್ಲಿ ದುಡಿದು ಸುಸ್ತಾದ ಜೀವವೂ, ಪೇಟೆಗೆ ಹೋಗಿ ಬದುಕೋಣ ಅಂತ ಯಾವತ್ತೂ ಹೇಳೊದಿಲ್ಲ. ಸತ್ರೆ ಇಲ್ಲೇ ಸಾಯ್ತೇವೆ ಅಂತಾರೆ. ಅದೇ ವ್ಯತ್ಯಾಸ!KRISHNAhttps://www.blogger.com/profile/11953828216915634143noreply@blogger.comtag:blogger.com,1999:blog-1312989296248046531.post-59987500786165474342008-09-24T03:41:00.000-07:002008-09-24T03:41:00.000-07:00ಜಾಗ ಮಾರುವುದು ನಮ್ಮೆಲ್ಲಾ ಹಳ್ಳಿಗರ ಅನಿವಾರ್ಯ ಎನಿಸಿದೆ. ಅ...ಜಾಗ ಮಾರುವುದು ನಮ್ಮೆಲ್ಲಾ ಹಳ್ಳಿಗರ ಅನಿವಾರ್ಯ ಎನಿಸಿದೆ. ಅಪ್ಪ, ಅಮ್ಮ ಇಬ್ಬರು ಊರಲ್ಲಿ ಮಗ,ಮಗಳು ದೂರದ ಬೆಂಗಳೂರಲ್ಲಿ ಉದ್ಯೋಗ ಹುಡುಕಿಕೊಂಡು ಹೋದರೆ ಏನು ಮಾಡುವುದು? ಊರಲ್ಲೇ ಇದ್ದುದರಲ್ಲೇ ನೆಮ್ಮದಿ ಕಾಣುವವರು ವ್ಯಂಗ್ಯದ ವಸ್ತುವಾಗುತ್ತಾರೆ.. ನಮ್ಮ ಊರಿನ ಬಹುತೇಕ ಸುಂದರ ತೋಟಗಳು ಕಂಡವರ ಪಾಲಾಗುವುದು ಹೀಗೆ. ಇದನ್ನು ತಪ್ಪಿಸುವುದು ನಮ್ಮ ಕೈಯಲ್ಲಿಯೇ ಇದೆ.ಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-1312989296248046531.post-489107190640026522008-09-23T20:39:00.000-07:002008-09-23T20:39:00.000-07:00ಕೆಲವು ಬರಹಗಳನ್ನ ಚೆನ್ನಾಗಿದೆ ಅನ್ಲಿಕ್ಕೆ ಹಿಂಸೆಯಾಗತ್ತೆ. ...ಕೆಲವು ಬರಹಗಳನ್ನ ಚೆನ್ನಾಗಿದೆ ಅನ್ಲಿಕ್ಕೆ ಹಿಂಸೆಯಾಗತ್ತೆ. ಅಂತಹುದರಲ್ಲಿ ಇದೂ ಒಂದು ಅನ್ಸತ್ತೆ. ಬರಹದಲ್ಲಿನ ಪ್ರಾಮಾಣಿಕತೆ ಇಷ್ಟ ಆಯ್ತು.Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-1312989296248046531.post-41719358662394671162008-09-23T12:22:00.000-07:002008-09-23T12:22:00.000-07:00This comment has been removed by the author.KRISHNAhttps://www.blogger.com/profile/11953828216915634143noreply@blogger.comtag:blogger.com,1999:blog-1312989296248046531.post-14393055750757348292008-09-15T02:56:00.000-07:002008-09-15T02:56:00.000-07:00ನಿಜವಾಗಲೂ ಏನು ಹೇಳಬೇಕು ಗೊತ್ತಾಗ್ತಿಲ್ಲ ಕಣೆ ಪ್ರಿಯಾ ಅಪ್ಪ...ನಿಜವಾಗಲೂ ಏನು ಹೇಳಬೇಕು ಗೊತ್ತಾಗ್ತಿಲ್ಲ ಕಣೆ ಪ್ರಿಯಾ ಅಪ್ಪನ ಪರಿಸ್ಥಿತಿ ನೋಡಿ. ಅವರ ನಿರ್ಧಾರ ಬದಲಾದರೆ ಚೆನ್ನ ಅಲ್ವಾ? <BR/>ಕಾಡುವ ವಿಷಯ ಸರಾಗವಾಗಿ ಮನಮುಟ್ಟುವಂತೆ ಬರೆಸಿಕೊಂಡು ಹೋಗುತ್ತದೆ ಎನ್ನುವುದಕ್ಕೆ ಈ ಬರಹ ಸಾಕ್ಷಿ ಕಣೆ.ಆಲಾಪಿನಿhttps://www.blogger.com/profile/02087926286816680368noreply@blogger.comtag:blogger.com,1999:blog-1312989296248046531.post-39696130411791832952008-09-15T02:30:00.000-07:002008-09-15T02:30:00.000-07:00ಸರಳ, ಸುಂದರ ಬರಹ. ಹೌದು, ಇದು ಮಲೆನಾಡಿನ ಬಹುತೇಕ ಕೃಷಿಕರ ಕ...ಸರಳ, ಸುಂದರ ಬರಹ. ಹೌದು, ಇದು ಮಲೆನಾಡಿನ ಬಹುತೇಕ ಕೃಷಿಕರ ಕತೆ. <BR/>- ಗೋಪಿಕಾ ವಲ್ಲಭAnonymoushttps://www.blogger.com/profile/02662355312430283909noreply@blogger.comtag:blogger.com,1999:blog-1312989296248046531.post-57718368664106148952008-09-15T02:27:00.000-07:002008-09-15T02:27:00.000-07:00nice writing. so touchy. ನನ್ನ ಮನೆ, ತೋಟ, ಅಪ್ಪ, ಅಮ್ಮ...nice writing. so touchy. ನನ್ನ ಮನೆ, ತೋಟ, ಅಪ್ಪ, ಅಮ್ಮ ಎಲ್ಲ ನೆನಪಾದರು.<BR/>- ಮಾನಸಿ ಭಟ್Anonymoushttps://www.blogger.com/profile/01495811346081729306noreply@blogger.comtag:blogger.com,1999:blog-1312989296248046531.post-53429891576028973382008-09-14T11:46:00.000-07:002008-09-14T11:46:00.000-07:00ನಾವು ಎಷ್ಟೊಂದು ಬದಲಾಗಿದ್ದೇವೆ........ ನಿಮ್ಮ ಬರಹ ನನ್ನೂ...ನಾವು ಎಷ್ಟೊಂದು ಬದಲಾಗಿದ್ದೇವೆ........ ನಿಮ್ಮ ಬರಹ ನನ್ನೂರಿಗೆ ಕರೆದುಕೊಂಡು ಹೋಯಿತುರಾಧಾಕೃಷ್ಣ ಆನೆಗುಂಡಿ.https://www.blogger.com/profile/00035901086134833201noreply@blogger.com